ಕುರಿಗಾಹಿ ಮತ್ತು ರತ್ನ ಪಡಿ ವ್ಯಾಪಾರಿ ಎಂಬ ಎರಡು ಪಾತ್ರಗಳ ಮೂಲಕ ವ್ಯಾಪಾರಂ ದ್ರೋಹ ಚಿಂತನೆ ಎಂಬ ನಾಣ್ಣುಡಿಯ ಅನ್ವರ್ಥದಂತಹ ಈ ಕಥೆಯ ಮುಖಾಂತರ ಜೀವನದಲ್ಲಿ ಯಾವುದೇ ವ್ಯಕ್ತಿಗೆ ಸಿಗಬೇಕಾದ ಬೆಲೆ ಮತ್ತು ಗೌರವ ಸಿಗದಿದ್ದಾಗ ಆ ವ್ಯಕ್ತಿಯ ಹೃದಯ ಛಿದ್ರ ಛಿದ್ರವಾಗುತ್ತದೆ ಎಂಬುದನ್ನು ಅರ್ಥಗರ್ಭಿತವಾಗಿ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು.
1 note
·
View note
ಬೇಡಿದ ವರವನ್ನು ನೀಡುವ ವಿಸ್ಮಯಕಾರಿ ಬಾವಿಯ ರಹಸ್ಯ[ವೀಡಿಯೋ]
ಬೇಡಿದ ವರವನ್ನು ನೀಡುವ ವಿಸ್ಮಯಕಾರಿ ಬಾವಿಯ ರಹಸ್ಯ[ವೀಡಿಯೋ]
ನಮ್ಮ ಭಾರತ ದೇಶವು ಹಿಂದೂಗಳ ನೆಲೆಬೀಡಾಗಿದೆ ಹಿಂದೂ ಧರ್ಮದಲ್ಲಿ ಸಾಕಷ್ಟು ಪುರಾಣ ಕಥೆಗಳು ಉಳ್ಳ ಪುರಾಣ ಗ್ರಂಥಗಳು ಇವೆ ಹಾಗೂ ಪುರಾಣ ಕಥೆಗಳನ್ನು ಹೊಂದಿರುವ ದೇವಾಲಯಗಳು ಸಹ ಇದೇ ಇಲ್ಲಿರುವ ಮುಕ್ಕೋಟಿ ದೇವರುಗಳ ಗುಡಿಯು ನಾವು ನಮ್ಮ ಭಾರತ ದೇಶದ ನೆಲದಲ್ಲಿ ಕಾಣಬಹುದಾಗಿದೆ ಹೌದು ಸ್ನೇಹಿತರೆ ಇಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ಕೂಡ ಅದರದೇ ಆದ ವೈಶಿಷ್ಟ್ಯ ಇದೆ ಮತ್ತು ಅದರದೇ ಆದ ಪದ್ಧತಿಗಳು ಸಹ ಇವೆ ಇಲ್ಲಿರುವ ಹಿಂದೂ ಧರ್ಮದ ಬಗ್ಗೆ ಹೇಳುತ್ತಾ ಹೋದರೆ ಹಲವಾರು ಪುರಾಣ ಕಥೆಗಳನ್ನು ನಾವು…
View On WordPress
0 notes