ಗ್ಯಾಂಗ್ ರೇಪಿಸ್ಟ್ ಗಳ ಚೇಸಿಂಗ್-ಅರೆಸ್ಟ್,ಯಾವುದೇ ಥ್ರಿಲ್ಲರ್ ಮೂವಿಗಿಂತ ಕಡ್ಮೆಯಿರಲಿಲ್ಲ..ಕಾರ್ಯಾಚರಣೆಯ ರೋಚಕ ಕಹಾನಿಯನ್ನು “ಸೂಪರ್ ಕಾಪ್” ಮನೋಜ್ ಕುಮಾರ್ ಹೇಳ್ತಾರೆ..ನೀವೇ ಓದಿ..
ಗ್ಯಾಂಗ್ ರೇಪಿಸ್ಟ್ ಗಳ ಚೇಸಿಂಗ್-ಅರೆಸ್ಟ್,ಯಾವುದೇ ಥ್ರಿಲ್ಲರ್ ಮೂವಿಗಿಂತ ಕಡ್ಮೆಯಿರಲಿಲ್ಲ..ಕಾರ್ಯಾಚರಣೆಯ ರೋಚಕ ಕಹಾನಿಯನ್ನು “ಸೂಪರ್ ಕಾಪ್” ಮನೋಜ್ ಕುಮಾರ್ ಹೇಳ್ತಾರೆ..ನೀವೇ ಓದಿ..
ಬೆಂಗಳೂರು:ದೆಹಲಿಯ ನಿರ್ಭಯಾ ಪ್ರಕರಣವನ್ನು ನೆನಪಿಸಿದ್ದು ರಾಜಧಾನಿ ಬೆಂಗಳೂರಿನಲ್ಲಿ ನಡೆದ ಆ ಬಾಂಗ್ಲಾ ಕಾಮುಕರ ಗ್ಯಾಂಗ್ ರೇಪ್. ಬೆಂಗಳೂರನ್ನು ಬೆಚ್ಚಿಬೀಳಿಸಿದ ಪ್ರಕರಣವನ್ನು ಬೇಧಿಸಿದ ಸೂಪರ್ ಕಾಪ್ ಗಳ ಚೇಸಿಂಗ್, ಯಾವುದೇ ರೋಚಕ ಕಥೆಗಿಂತ ಕಡ್ಮೆಯಿಲ್ಲ.. ಬಾಂಗ್ಲಾ ರೇಪಿಸ್ಟ್ ಆಪರೇಷನ್ ನಲ್ಲಿ ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿದವ್ರು ವೈಟ್ ಫೀಲ್ಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್.. ಗ್ಯಾಂಗ್ ರೇಪಿಸ್ಟ್ ಗಳನ್ನು ಅರೆಸ್ಟ್ ಮಾಡಿದ ರೀತಿಯೇ ಥ್ರಿಲ್ಲರ್ ಮೂವಿಯನ್ನೇ…
View On WordPress
0 notes